Advertisement

ಸಚಿವರಿಂದ ಹಾಲು ಉತ್ಪಾದಕರು, ಸಿಬ್ಬಂದಿಗೆ ಆಹಾರ ಕಿಟ್‌ ವಿತರಣೆ

08:47 AM May 11, 2020 | Suhan S |

ಮದ್ದೂರು: ಮಂಡ್ಯ ಹಾಲು ಒಕ್ಕೂಟ ರೈತ ಕಲ್ಯಾಣ ಟ್ರಸ್ಟ್‌ ಅಡಿಯಲ್ಲಿ 1.02 ಲಕ್ಷ ಹಾಲು ಉತ್ಪಾದಕರು ಹಾಗೂ ಸಿಬ್ಬಂದಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಗೆಜ್ಜಲಗೆರೆಯ ಮನ್‌ಮುಲ್‌ ಸಭಾಂಗಣದಲ್ಲಿ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಪುಟ್ಟರಾಜು, ತಮ್ಮಣ್ಣ, ಶ್ರೀನಿವಾಸ್‌, ಡಾ.ಅನ್ನದಾನಿ, ಶ್ರೀಕಂಠೇಗೌಡ, ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ರಘು ನಂದನ್‌, ನಿರ್ದೇಶಕರಾದ ಸ್ವಾಮಿ, ಬೋರೇಗೌಡ, ರೂಪಾ, ಮಂಜು, ಬಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಮಹೇಶ್‌, ಉಪ ವ್ಯವಸ್ಥಾಪಕ ರಾಜು, ಕಲ್ಲಪ್ಪರೆಡ್ಡಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next