Advertisement

ಆಹಾರದ ಕಿಟ್‌ ವಿತರಣೆ

08:05 PM Jun 13, 2021 | Team Udayavani |

ಮದ್ದೂರು: ಕೊರೊನಾದಿಂದ ಸಂಕಷ್ಟ ಪರಿಸ್ಥಿತಿಯಲ್ಲಿರುವ ಕಡುಬಡವರು, ಅಗತ್ಯವುಳ್ಳವರಿಗೆ ಆಹಾರ ಪದಾರ್ಥಗಳನ್ನುಶ್ರೀನಿಧಿಗೌಡ ಪ್ರತಿಷ್ಟಾನದ ವತಿಯಿಂದ ವಿತರಿಸುತ್ತಿರುವುದಾಗಿ ಮನ್‌ಮುಲ್‌ ನಿರ್ದೇಶಕ, ಸಂಸ್ಥೆ ಅಧ್ಯಕ್ಷ ಎಸ್‌.ಪಿ.ಸ್ವಾಮಿತಿಳಿಸಿದರು.

Advertisement

ಆತಗೂರು ಗ್ರಾಮದ ಕಡು ಬಡವರಿಗೆ ಆಹಾರಪದಾರ್ಥಗಳ ಕಿಟ್‌ ವಿತರಿಸಿ ಮಾತನಾಡಿದರು.ಕೊರೊನಾ 2ನೇ ಅಲೆ ಗ್ರಾಮಗಳಲ್ಲಿ ಹೆಚ್ಚು ವ್ಯಾಪಿಸುತ್ತಿದ್ದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕೆಂದರು. ನಿಡಘಟ್ಟ ಗ್ರಾಪಂ ಅಧ್ಯಕ್ಷ ಮಹೇಶ್‌,ಮುಖಂಡರಾದ ಸಿದ್ದರಾಜು, ಅಕ್ಷರಂ ವೆಂಕಟೇಶ್‌, ಮಹೇಶ್‌,ನಾಗೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next