Advertisement

Dharmasthala; ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧ ಸಾವು

12:41 AM Jan 20, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ವಸತಿಗೃಹದಲ್ಲಿ ಬೆಂಗಳೂರು ಉತ್ತರದ ಹೊಯ್ಸಳ ನಗರ ನಿವಾಸಿ ಎಚ್‌.ವಿ. ಚಂದ್ರಶೇಖರ್‌ (89) ಜ. 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

Advertisement

ಅವರು ಮಕ್ಕಳೊಂದಿಗೆ ಜಗಳಮಾಡಿ ಮನೆಯಿಂದ ಬಂದಿದ್ದರು ಎನ್ನಲಾಗಿದೆ.

ಮೃತ ವೃದ್ಧರಿಗೆ ಐವರು ಮಕ್ಕಳಿದ್ದು, ಮಕ್ಕಳಿಗೆ ಮೃತಪಟ್ಟ ಕುರಿತು ಮನೆ ಮಂದಿಗೆ ತಿಳಿಸಿದ್ದು ಮೊದಲು ಬರಲೊಪ್ಪದ ಅವರು, ಧರ್ಮಸ್ಥಳ ಪೊಲೀಸರ ಸತತ ಪ್ರಯತ್ನದ ಬಳಿಕ ಮೃತದೇಹ ಕೊಂಡೊಯ್ಯಲು ಒಪ್ಪಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next