Advertisement

ಕಾರ್ಮಿಕರಿಗೆ ಬಿಪಿಎಸ್‌ ಬಳಗದಿಂದ ಊಟ ವಿತರಣೆ

08:29 PM Jun 22, 2021 | Team Udayavani |

ಯಳಂದೂರು: ತಾಲೂಕಿನ ಮದ್ದೂರು ಗ್ರಾಪಂ ವತಿಯಿಂದಇಲ್ಲಿನಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸುತ್ತಿರುವಕೂಲಿ ಕಾರ್ಮಿಕರಿಗೆ ಸೋಮವಾರ ಬಿ.ಪಿ. ಪುಟ್ಟಸ್ವಾಮಿ ಟ್ರಸ್ಟ್‌ನಿಂದಊಟ ವಿತರಿಸಲಾಯಿತು.

Advertisement

ಈ ವೇಳೆ ತಾಪಂ ಮಾಜಿಸದಸ್ಯ ವೈ.ಕೆ.ಮೋಳೆ ನಾಗರಾಜು ಮಾತನಾಡಿ, ಬಿ.ಜಿ.ಪುಟ್ಟಸ್ವಾಮಿ ಸಮಾಜಪರಕಾಳಜಿಯುಳ್ಳ ಪೊಲೀಸ್‌ ಅಧಿಕಾರಿಗಳಾಗಿದ್ದಾರೆ.

ಇವರ ಅಭಿಮಾನಿ ಬಳಗವು ಜಿಲ್ಲೆಯಲ್ಲಿ ಹೆಚ್ಚುಸಕ್ರಿಯವಾಗಿದೆ. ಹಲವಾರು ಸಾಮಾಜಿಕಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಶ್ಲಾ ಸಿದರು. ಟ್ರಸ್ಟ್‌ನ ಗೌರವಾಧ್ಯಕ್ಷಕುಮಾರ್‌, ಪ್ರಧಾನಕಾರ್ಯದರ್ಶಿ ಕುಮಾರ್‌ ಸದಸ್ಯರಾದರಮೇಶ್‌, ಚಿಕ್ಕಸ್ವಾಮಿ, ಮಹೇಶ್‌, ಪುಷ್ಪ, ಉಷಾರಾಣಿ,ಅಜೇಯ್‌, ಶಂಭು, ಗಿರೀಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next