Advertisement

ಕಿಷ್ಕಿಂಧಾ ಅಂಜನಾದ್ರಿ ದೇಗುಲಕ್ಕೆ 225kg ತೂಕದ ಬೃಹತ್ ಘಂಟೆ ವಿತರಣೆ

08:23 PM Apr 06, 2023 | Team Udayavani |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ದೇಗುಲಕ್ಕೆ ಶ್ರೀ ಕೃಷ್ಣ ಜನ್ಮಭೂಮಿ ಮಥುರಾ ಸಾಧುಸಂತರ ಟ್ರಸ್ಟ್ ವತಿಯಿಂದ 225 ಕೆಜಿ ತೂಕದ ಘಂಟೆಯನ್ನು ದೇಣಿಗೆಯಾಗಿ ನೀಡಲಾಯಿತು.

Advertisement

ಕಳೆದ ಬಾರಿ 201 ಕೆಜಿ ತೂಕದ ಘಂಟೆಯನ್ನು ದೇಣಿಗೆಯಾಗಿ ವಿತರಿಸಲಾಗಿತ್ತು. ಅದು ಒಂದು ಕಡೆ ಒಡೆದುಹೋಗಿದ್ದರಿಂದ ಅದನ್ನು ಬಳಸಲು ಧಾರ್ಮಿಕವಾಗಿ ಬರುವುದಿಲ್ಲ. ಇದನ್ನು ಗಮನಿಸಿದ ಮಥುರಾ ಸಾಧುಸಂತರ ಟ್ರಸ್ಟ್‌ ನವರು ಪುನಃ ಸಾಧುಸಂತರು ಗುರುವಾರ 225 ಕೆಜಿ ತೂಕದ ದೊಡ್ಡ ಘಂಟೆಯನ್ನು ದೇಣಿಗೆಯಾಗಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next