Advertisement

ದೀಪದ ತೆರದ ಬೆಳಗಲಿ ಭಾರತ..

04:39 PM Nov 14, 2020 | keerthan |

ಹಚ್ಚೋಣ ಹರುಷದಿಂದ ದೀಪವ

Advertisement

ಓಡಿಸೋಣ ಸಂಕಷ್ಟವೆಂಬ ಕತ್ತಲನ್ನು

 

ಪ್ರಖರವಾದ ಜ್ಯೋತಿಯ ಪ್ರಭೆಯಲ್ಲಿ

ಹುಡುಕೋಣ ಸಮಾಜದ ಸ್ವಾಸ್ಥ್ಯವನ್ನು

Advertisement

 

ದೀಪ ಹಚ್ಚಿ ಬೆಳಗಿಸೋಣ ಭವ್ಯ ಭಾರತವನ್ನು

ವಿಜೃಂಭಿಸಲಿ ವಿಶ್ವ ಗುರು ಭಾರತ

 

ನಿಶ್ಕಲ್ಮಶ ಮನದಿ ಹಚ್ಚಿ ದೀಪವ

ಜಗಕ್ಕೆ ಸಾರುವ ವಿವಿಧತೆಯಲ್ಲಿ ಏಕತೆಯ

 

ಪ್ರಬಲವಾಗಿ ಪ್ರಚುರಪಡಿಸುವ

ಮನುಕುಲವನ್ನು ಬೆಳಗುವ ದಿವ್ಯ ಜ್ಯೋತಿ ಭಾರತವೆಂದು

 

ರಚನೆ : ರಾಘವೇಂದ್ರ ಬಿಲ್ಲವ. ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next