Advertisement

ಜೆ.ಪಿ.ನಡ್ಡಾ ಸಾಂಕೇತಿಕ ಸಮಾಧಿ ರಚನೆ!

07:00 PM Oct 20, 2022 | Team Udayavani |

ಹೈದರಾಬಾದ್‌: ತೆಲಂಗಾಣದ ನಲ್ಗೊಂಡಾ ಜಿಲ್ಲೆಯ ಮನುಗೋಡು ಗ್ರಾಮದಲ್ಲಿ ಕಿಡಿಗೇಡಿಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರ ಸಾಂಕೇತಿಕ ಸಮಾಧಿ ರಚಿಸಿದ್ದಾರೆ.

Advertisement

ಸಮಾಧಿ ಬಳಿ ನಡ್ಡಾ ಅವರ ಫೋಟೋವಿರುವ ಫ್ಲೆಕ್ಸ್‌ ಹಾಕಲಾಗಿದ್ದು, ಅದರಲ್ಲಿ “ಪ್ರಾದೇಶಿಕವಾಗಿ ಫ್ಲೋರೈಡ್‌ ತಗ್ಗಿಸುವಿಕ ಮತ್ತು ಸಂಶೋಧನಾ ಕೇಂದ್ರ’ ಎಂದು ಬರೆಯಲಾಗಿದೆ.

ಈ ಬಗ್ಗೆ ಬಿಜೆಪಿ ನಾಯಕ ಎನ್‌.ವಿ.ಸುಭಾಷ್‌ ಮಾತನಾಡಿದ್ದು, “ನಡ್ಡಾ ಅವರಿಗೆ ಈ ರೀತಿಯಲ್ಲಿ ಅವಮಾನಿಸಿರುವುದು ಮೂರ್ಖತನ. ನಾವು ಇದನ್ನು ಖಂಡಿಸುತ್ತೇವೆ ಹಾಗೂ ಪೊಲೀಸರಿಗೆ ದೂರು ನೀಡುತ್ತೇವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next