Advertisement

ದಾವಣಗೆರೆಯಲ್ಲಿ 323 ಪಾಸಿಟಿವ್ ಪ್ರಕರಣಗಳು ಪತ್ತೆ, 372 ಮಂದಿ ಗುಣಮುಖ

10:00 PM May 08, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ 372 ಜನರು ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 323 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಒಂದು ಸಾವು ಸಂಭವಿಸಿದೆ. ದಾವಣಗೆರೆ ನಲ್ಕುಂದದ 70ವರ್ಷದ ಪುರುಷ ಸಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Advertisement

ದಾವಣಗೆರೆ ತಾಲೂಕಿನಲ್ಲಿ 168, ಹರಿಹರ ತಾಲೂಕಿನಲ್ಲಿ 41, ಜಗಳೂರು ತಾಲೂಕಿನಲ್ಲಿ 32, ಚನ್ನಗಿರಿ ತಾಲೂಕಿನಲ್ಲಿ 33, ಹೊನ್ನಾಳಿ ತಾಲೂಕಿನಲ್ಲಿ 39, ಹೊರ ಜಿಲ್ಲೆ ಸೇರಿ ಒಟ್ಟು 323 ಪ್ರಕರಣಗಳು ವರದಿಯಾಗಿವೆ.

ದಾವಣಗೆರೆ ತಾಲೂಕಿನಲ್ಲಿ 244, ಹರಿಹರ ತಾಲೂಕಿನಲ್ಲಿ 36, ಜಗಳೂರು ತಾಲೂಕಿನಲ್ಲಿ 12, ಚನ್ನಗಿರಿ ತಾಲೂಕಿನಲ್ಲಿ 24, ಹೊನ್ನಾಳಿ ತಾಲೂಕಿನಲ್ಲಿ 33, ಹೊರ ಜಿಲ್ಲೆಯ ಸೇರಿ ಒಟ್ಟು 23 ಸೇರಿ ಒಟ್ಟು 372 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 29,255 ಪ್ರಕರಣಗಳು ದಾಖಲಾಗಿದ್ದು 25801ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ 263 ಜನರ ಸಾವು ಸಂಭವಿಸಿದ್ದು ಪ್ರಸ್ತುತ 3158 ಸಕ್ರಿಯ ಪ್ರಕರಣಗಳು ಇವೆ.

ಇದನ್ನೂ ಓದಿ :ದಾವಣಗೆರೆ : ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಹೃದಯಾಘಾತದಿಂದ ನಿಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next