Advertisement

ಬೇಗ ಬೇಗ ಅಗತ್ಯ ವಸ್ತು ಖರೀದಿಸಿ ಮನೆ ಸೇರಿಕೊಂಡ ಜನರು!

11:25 AM May 07, 2021 | Team Udayavani |

ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಗೊಳಿಸಿರುವ ಕಾರಣ ಸುರತ್ಕಲ್ ನಲ್ಲಿ ಜನರು ಬೇಗ ಬೇಗನೇ ಅಗತ್ಯ ವಸ್ತು ಖರೀದಿಸಿ ಮನೆ ಸೇರಿಕೊಂಡ ದೃಶ್ಯಗಳು ಕಂಡು ಬಂತು.

Advertisement

ಈ ಹಿಂದೆ ಬೆಳಗ್ಗೆ 6ರಿಂದ 12 ಗಂಟೆಯವರೆಗೆ ಓಡಾಟಕ್ಕೆ ರಿಯಾಯಿತಿ ಇದ್ದ ಸಂದರ್ಭ ಕೊನೆಯ ಕ್ಷಣದವರೆಗೂ ಜನ ಓಡಾಡುತ್ತಿದ್ದರು.

ನಿತ್ಯ ಬಳಕೆಯ ವಸ್ತುಗಳನ್ನು ಕೆಲವರು ಮೂರ್ನಾಲ್ಕು ದಿವಸಕ್ಕೆ ಬೇಕಾಗುವಷ್ಟು ಖರೀದಿಸಿ ಶೇಖರಣೆಗೆ ಒತ್ತು ನೀಡಿದ್ದಾರೆ. ಪೂರ್ಣ ಪ್ರಮಾಣದ ಲಾಕ್ ಡೌನ್ ಆತಂಕದಿಂದ ಮಧ್ಯದಂಗಡಿಗಳ ಮುಂದೆಯೂ ಫುಲ್ ರಷ್ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next