Advertisement

572 ಮಂದಿಗೆ ಸೋಂಕು

08:48 PM Jun 07, 2021 | Team Udayavani |

ಮಂಡ್ಯ:ಜಿಲ್ಲೆಯಲ್ಲಿ ಭಾನುವಾರ 572 ಮಂದಿಗೆ ಸೋಂಕುಆವರಿಸಿದ್ದು, 640 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದಬಿಡುಗಡೆಯಾಗಿದ್ದಾರೆ.ಮಂಡ್ಯ 129, ಮದ್ದೂರು 56,ಮಳವಳ್ಳಿ 80, ಪಾಂಡವಪುರ 80, ಶ್ರೀರಂಗಪಟ್ಟಣ 89,ಕೆ.ಆರ್‌.ಪೇಟೆ 89, ನಾಗಮಂಗಲ 47 ಹಾಗೂ ಹೊರಜಿಲ್ಲೆಯ 2 ಮಂದಿಗೆ ಸೋಂಕು ಆವರಿಸಿದೆ.

Advertisement

ಇದುವರೆಗೂಜಿಲ್ಲೆಯಲ್ಲಿ ಒಟ್ಟು 64215 ಪ್ರಕರಣಗಳು ದಾಖಲಾಗಿವೆ.ಅದರಂತೆ 640 ಮಂದಿ ಸೋಂಕಿನಿಂದ ಗುಣಮುಖರಾಗಿಬಿಡುಗಡೆಯಾಗಿದ್ದಾರೆ. ಇದುವರೆಗೂ 58,647 ಮಂದಿ ಚೇತರಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ 5089 ಸಕ್ರಿಯಪ್ರಕರಣಗಳಿದ್ದು, ಇದರಲ್ಲಿ 541 ಸರ್ಕಾರಿ ಆಸ್ಪತ್ರೆ, 98 ಖಾಸಗಿಆಸ್ಪತ್ರೆ, 1,587 ಮಂದಿ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ2,863 ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.1,751 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 1,229ಆರ್‌ಟಿಪಿಸಿಆರ್‌ ಹಾಗೂ 522 ಮಂದಿಗೆ ರ್ಯಾಪಿಡ್‌ ಪರೀಕ್ಷೆಮಾಡಿಸಿಕೊಂಡಿದ್ದರು.

ಇದುವರೆಗೂ ಒಟ್ಟು 7,85,017ಮಂದಿ ಪರೀಕ್ಷೆಗೊಳಗಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next