Advertisement

ಕೋವಿಡ್ 19 ಸೊಂಕು: ರಂಭಾಪುರಿ ಶ್ರೀ ಆಸ್ಪತ್ರೆಗೆ ದಾಖಲು

10:58 PM Sep 01, 2020 | Hari Prasad |

ಚಿಕ್ಕಮಗಳೂರು: ಬಾಳೆಹೊನ್ನೂರು ರಂಭಾಪುರಿ ವೀರಸೋಮೆಶ್ವರ ಶ್ರೀಗಳಿಗೆ ಕೋವಿಡ್ 10 ಸೋಂಕು ಪಾಸಿಟಿವ್ ಪತ್ತೆಯಾಗಿದೆ.

Advertisement

ಶ್ರೀಗಳಿಗೆ ಸೋಮವಾರ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತ್ತು.

ಈ ಕಾರಣದಿಂದ ಶ್ರೀಗಳು ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಗೆ ಒಳಪಟ್ಟಿದ್ದರು.

ಈ ವೇಳೆ ಶ್ರೀಗಳ ಮಾದರಿ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.

ಇದೀಗ ಶ್ರೀಗಳಿಗೆ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

Advertisement

ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿಗೆ ತೆರಳಿರುವ ರಂಭಾಪುರಿ ಶ್ರೀಗಳು ಅಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next