Advertisement

ಕೊರೊನಾ ವೈರಸ್‌ ಭೀತಿ : ಮಕ್ಕಳಿರುವ ಕಡೆಗೇ ಬಿಸಿಯೂಟ!

12:21 AM Mar 21, 2020 | Hari Prasad |

ಕೊರೊನಾ ವೈರಸ್‌ ಭೀತಿಯಿಂದಾಗಿ ಕೇರಳದಲ್ಲಿ ಇರುವ ಒಟ್ಟು 33,115 ಅಂಗನವಾಡಿ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ.

Advertisement

ಹಾಗಾಗಿ, ಅಂಗನವಾಡಿಗಳಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳ ಮನೆಗಳಿಗೇ ತಲುಪಿಸುವಂತೆ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರಗಳ ಮಕ್ಕಳು ಇರುವ ಮನೆಗಳಿಗೆ ತೆರಳಿ ಊಟ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next