Advertisement

ಕೊರೊನಾ ಪರೀಕ್ಷೆ

07:20 PM May 29, 2021 | Team Udayavani |

ಸಕಲೇಶಪುರ: ವೈದ್ಯರ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ವಿವಿಧೆಡೆ ವೈದ್ಯರ ತಂಡ ಹಳ್ಳಿಗಳಿಗೆ ಭೇಟಿನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್‌ ಹೆಚ್ಚಿಸಲಾಗಿದೆ.

Advertisement

ವೈದ್ಯರ ನಡೆಗ್ರಾಮದ ಕಡೆ ಕಾರ್ಯಕ್ರಮ ತಾಲೂಕಿನಬಾಳ್ಳುಪೇಟೆ ಗ್ರಾಪಂನಿಂದ ಚಾಲನೆನೀಡಲಾಗಿದ್ದು, 2 ಆ್ಯಂಬುಲೆನ್ಸ್‌ಗಳಲ್ಲಿಬಂದಿರುವ ಜಿಲ್ಲಾ ವೈದ್ಯರ ತಂಡ ತಾಲೂಕಿನ ಪ್ರತಿ ಗ್ರಾಮಕ್ಕೆ ಹೋಗಿ ಅನುಮಾನಸ್ಪದ ವ್ಯಕ್ತಿಗಳ ಕೋವಿಡ್‌ ಪರೀಕ್ಷೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next