Advertisement

ಭದ್ರಾವತಿ ನಗರಸಭೆಯೂ ‘ಕೈ’ತೆಕ್ಕೆಗೆ: ನಿರಾಸೆ ಅನುಭವಿಸಿದ ಕಮಲ, ದಳ ಪಕ್ಷಗಳು

10:15 AM Apr 30, 2021 | Team Udayavani |

ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿದ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ.

Advertisement

34 ವಾರ್ಡ್ ಗಳಲ್ಲಿ ಕಾಂಗ್ರೆಸ್ 18, ಜೆಡಿಎಸ್ 11, ಬಿಜೆಪಿ 4, ಪಕ್ಷೇತರ ಒಂದು ಸ್ಥಾನ ಗಳಿಸಿದೆ.

ಕಬಡ್ಡಿ ಪಂದ್ಯಾವಳಿಯಲ್ಲಿ ಜೈಶ್ರೀರಾಮ್ ಘೋಷಣೆ ವಿವಾದ ಹಿನ್ನೆಲೆ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿತ್ತು. ಖುದ್ದು ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಜಿಲ್ಲೆಯ ಎಲ್ಲ ನಿಗಮ‌ಮಂಡಳಿ ಸದಸ್ಯರು ವಾರಗಟ್ಟಲೇ  ಬೀಡುಬಿಟ್ಟಿದ್ದರು.

ಇದನ್ನೂ ಓದಿ:ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲು’ಕೈ’ : ಬಿಜೆಪಿಗೆ 6 ಸ್ಥಾನ

ಕಳೆದ ಬಾರಿ 23 ಸ್ಥಾನ ಪಡೆದಿದ್ದ ಜೆಡಿಎಸ್ ಗೆ ಈ ಬಾರಿ ನಾಯಕತ್ವ ಕೊರತೆ ಕಾಡುತ್ತಿದೆ. ಹಾಗಾಗಿ ಕೇವಲ 11 ಸ್ಥಾನಕ್ಕೆ ದಳ ತೃಪ್ತಿಪಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next