Advertisement

ಅರಂತೋಡು: ಕಾಂಪೌಂಡ್ ಜರಿದು ಮನೆಗಳಿಗೆ ಹಾನಿ

05:58 PM May 04, 2020 | sudhir |

ಅರಂತೋಡು: ಮೇ 3ರಂದು ರಾತ್ರಿ ಸುರಿದ ಭಾರಿ ಮಳೆಯಿಂದ ಅರಂತೋಡು ಗ್ರಾಮದ ಉದಯನಗರದಲ್ಲಿ ಸಂಸುದ್ದಿನ್ ಮಾಲಕತ್ವದ ಬಾಡಿಗೆ ಮನೆಯ ಆವರಣ ಗೋಡೆ ಜರಿದು ಪಕ್ಕದಲ್ಲಿರುವ ಅಬ್ದುಲ್‌ ರಹಿಮಾನ್ ಮತ್ತು ರುಖಿಯಾರವರ ಮನೆಗೆ ಹಾನಿಯಾದ ಘಟನೆ ಅರಂತೋಡಿನಿಂದ ವರದಿಯಾಗಿದೆ.

Advertisement

ಅಬ್ದುಲ್ ರಹಿಮಾನ್ ರವರ ಸಿಟೌಟ್ ನ ಫಿಲ್ಲರ್ ಮತ್ತು ಟೈಲ್ಸ್ ಹಾಗೂ ಎದುರಿನ ಬಾಗಿಲಿಗೆ ಹಾನಿಯಾಗಿದ್ದು ಹೊಸ ಮನೆಯ ಕೆಲಸ ಪ್ರಾರಂಭಿಸಿ ಸ್ಥಗಿತಗೊಳಿಸಿದ್ದು ಮನೆಯ ಗೋಡೆ ಮತ್ತು ಬಾಗಿಲಿಗೆ ಹಾನಿಯಾಗಿದೆ.ವಿಷಯ ತಿಳಿದ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ಸ್ಥಳಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next