Advertisement

ಜನ ಗಣ ಮನ ಮಾತಿನ ಭಾಗ ಮುಕ್ತಾಯ

10:53 AM May 21, 2017 | Team Udayavani |

ವಿ.ಐ.ಪಿ. ಸಿನೆಮಾಸ್‌, ಲಾಂಛನದಲ್ಲಿ, ಸಾಂಬಶಿವಾರೆಡ್ಡಿ ನಿರ್ಮಾಣದ “ಜನ ಗಣ ಮನ’ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರಕ್ಕೆ ಕಥೆ ಕೋರಾ ನಾಗೇಶ್ವರ ರಾವ್‌ ಅವರದು.

Advertisement

ಚಿತ್ರಕ್ಕೆ ಛಾಯಾಗ್ರಹಣ ಗೌರಿವೆಂಕಟೇಶ್‌, ಗೌತಮ್‌ ಶ್ರೀವತ್ಸ ಸಂಗೀತ, ಡಿಫ‌ರೆಂಟ್‌ ಡ್ಯಾನಿ, ಚಂದ್ರು ಸಾಹಸ, ಹೈಟ್‌ ಮಂಜು ನೃತ್ಯವಿದೆ. ತಾರಾಗಣದಲ್ಲಿ ಆಯೇಷಾ, ರವಿಕಾಳೆ, ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್‌ ಯಾದವ್‌, ಎ.ಕೆ.ರಾಮು, ಸೌಂದರ್ಯ, ಸೌಮ್ಯ ಮುಂತಾದವರಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next