Advertisement
ಗುರುವಾರ ಬೆಳಗ್ಗೆ 10.51ಕ್ಕೆ ರಮೇಶ್ ಬಾಬು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಅವರ ಕಾರ್ಯದರ್ಶಿ ಮೇಲ್ಗೆ 2 ಪುಟಗಳ ಮನವಿ ಪತ್ರ ರವಾನಿಸಿದ್ದು ಇದಕ್ಕೆ ಅದೇ ದಿನ ಮಧ್ಯಾಹ್ನ 12.09ಕ್ಕೆ ಮರು ಉತ್ತರವೂ ಬಂದಿದೆ. ಕರ್ನಾಟಕ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಹಿಂಪಡೆಯುವ ವಿಚಾರದಲ್ಲಿ ತುರ್ತು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿರುವ ರಮೇಶ್ಬಾಬು, ಇದೊಂದು ರಾಜಕೀಯ ಪ್ರೇರಿತ ಹಾಗೂ ನ್ಯಾಯಸಮ್ಮತವಲ್ಲದ ತೀರ್ಮಾನ.
Advertisement
CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ಮಾಡಿದ್ದ ಮನವಿಗೆ ಸ್ಪಂದನೆ
02:26 AM Aug 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.