Advertisement

ರಸ್ತೆ ಬದಿ ತ್ಯಾಜ್ಯ ರಾಶಿ: ತೆರವುಗೊಳಿಸಿ

12:14 PM Apr 12, 2022 | Team Udayavani |

ಮುಕ್ಕ: ಚೇಳ್ಯಾರು ಮುಖ್ಯರಸ್ತೆಯ ಕಾಲನಿ ಬಳಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ರಸ್ತೆಯುದ್ದಕ್ಕೂ ಕಂಡು ಬರುತ್ತಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆಯ ಗಡಿಭಾಗವಾದ ಇಲ್ಲಿ ಪಂ. ವ್ಯಾಪ್ತಿಯ ಬಡಾವಣೆಗಳ ಕಸವನ್ನೂ ತಂದು ಹಾಕಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.

ಈ ಪ್ರದೇಶ ಪಾಲಿಕೆ ವ್ಯಾಪ್ತಿಯದ್ದಾಗಿದ್ದು, ತ್ಯಾಜ್ಯ ಸ್ವಚ್ಛತೆ ಪಾಲಿಕೆ ಗುತ್ತಿಗೆದಾರರ ಜವಾಬ್ದಾರಿ. ತತ್‌ಕ್ಷಣ ರಸ್ತೆ ಬದಿಯ ಕಸವನ್ನು ತೆರವು ಗೊಳಿಸಿ ಸ್ವಚ್ಛತೆ ಕಾಪಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next