Advertisement

ಉತ್ತರದ 9 ವಿಮಾನ ನಿಲ್ದಾಣಗಳಲ್ಲಿ ವಾಯುಯಾನ ಸೇವೆ ಪುನರಾರಂಭ

10:07 AM Feb 27, 2019 | udayavani editorial |

ಹೊಸದಿಲ್ಲಿ : ಭಾರತೀಯ ವಾಯು ಪಡೆ ಕೊಟ್ಟಿರುವ ಮಾರ್ಗದರ್ಶಿ ಸೂತ್ರಗಳು ಮತ್ತು ಸೂಚನೆಗಳನ್ನು ತನ್ನ ಸಚಿವಾಲಯ ಕಟ್ಟುನಿಟ್ಟಿನಿಂದ ಅನುಸರಿಸುವುದಾಗಿ ಕೇಂದ್ರ ಸಹಾಯಕ ವಾಯುಯಾನ ಸಚಿವ ಜಯಂತ್‌ ಸಿನ್ಹಾ ಹೇಳಿದ್ದಾರೆ. 

Advertisement

ವಾಯು ಪಡೆಯ ಸೂಚನೆ ಪ್ರಕಾರ ಶ್ರೀನಗರ, ಜಮ್ಮು ಮತ್ತು ಲೇಹ್‌ ಸೇರಿದಂತೆ ಉತ್ತರ ಭಾರತದ ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ಪೌರ ವಾಯು ಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದವರು ಹೇಳಿದರು.

ಅದಾಗಿ ಇದೀಗ ನಾಗರಿಕ ವಾಯು ಯಾನ ಮಹಾ ನಿರ್ದೇಶಕರು 9 ವಿಮಾನ ನಿಲ್ದಾಣಗಳಲ್ಲಿ ಸೇವೆಯನ್ನು ಪುನರಾರಂಭಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next