Advertisement

ಚೆಕ್‌ ಬೌನ್ಸ್‌:ನಿರ್ಮಾಪಕನ ವಿರುದ್ಧ ಯೋಗ್‌ರಾಜ್‌ ಭಟ್‌ ದೂರು 

12:17 PM Nov 22, 2017 | |

ಬೆಂಗಳೂರು: ಚೆಕ್‌ ಬೌನ್ಸ್‌ ಆದ ಕಾರಣ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ವಿರುದ್ಧ ಖ್ಯಾತ ನಿರ್ದೇಶಕ ಯೋಗ್‌ರಾಜ್‌ ಭಟ್‌ ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ.

Advertisement

ದನಕಾಯೋನು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ  ಕನಕಪುರ ಶ್ರೀನಿವಾಸ್‌ ನೀಡಿದ 26 ಲಕ್ಷ ರೂಪಾಯಿ  ಚೆಕ್‌  ಬೌನ್ಸ್‌ ಆದ ಕಾರಣ  ದೂರು ಸಲ್ಲಿಸಿದ್ದಾರೆಎಂದು ತಿಳಿದು ಬಂದಿದೆ. 

ದುನಿಯಾ ವಿಜಯ್‌, ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ದನ ಕಾಯೋನು ಚಿತ್ರಕ್ಕೆ ಯೋಗ್‌ರಾಜ್‌ ಭಟ್‌ ನಿರ್ದೇಶನ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next