Advertisement

ಗಾಂಧಿ ತತ್ವಗಳನ್ನು ಅವರ ವಾರಸುದಾರರು ಕೊಂದರು: ಸಿ ಟಿ ರವಿ

11:46 AM Nov 16, 2019 | keerthan |

ಬೀದರ್: ಮಹಾತ್ಮಾ ಗಾಂಧಿಜೀ ಅವರ ದೇಹವನ್ನು ಗೋಡ್ಸೆ ಕೊಂದಿದ್ದರೇ, ಗಾಂಧಿ ತತ್ವಗಳನ್ನು ಅವರ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುವ ಅವರ ವಾರಸುದಾರರು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಕಿಡಿಕಾರಿದರು.

Advertisement

ಬೀದರ್ ನಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು,  ಗಾಂಧಿಜೀ ಅವರ ತತ್ವ, ಸಿದ್ದಾಂತಗಳ ಪುನರುತ್ಥಾನ ಆಗಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next