Advertisement

ಬೈಂದೂರು ಬಳಿ  ಬಸ್‌ ಪಲ್ಟಿ: 15 ಮಂದಿಗೆ ಗಾಯ

11:43 AM Apr 24, 2018 | Harsha Rao |

ಬೈಂದೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಪಲ್ಟಿಯಾದ ಘಟನೆ ಬೈಂದೂರು ಸರ್ಕಲ್‌ ಬಳಿ ಸೋಮವಾರ ಮುಂಜಾನೆ ಸಂಭವಿಸಿದೆ. ಈ ಬಸ್‌ ಬೆಳಗಾವಿಯಿಂದ ಮಂಗಳೂರಿಗೆ  ಬರುತ್ತಿದ್ದು, ಅದರಲ್ಲಿದ್ದ 15 ಮಂದಿಗೆ ಗಾಯಗಳಾಗಿವೆ. ಬಸ್ಸಿನಲ್ಲಿ  ಒಟ್ಟು 30 ಜನರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next