Advertisement

ಹಿರಿಯಡಕ: ಬಸ್‌ ಢಿಕ್ಕಿ;ಸ್ಕೂಟರ್‌ ಸವಾರ ಸಾವು

11:34 AM Mar 16, 2018 | |

ಹೆಬ್ರಿ:  ಹಿರಿಯಡಕ ಕೋಟ್ನಕಟ್ಟೆ ಪೆಟ್ರೋಲ್‌ ಬಂಕ್‌ ಬಳಿ ಹಿರಿಯಡಕ ಕಡೆ ಬರುತ್ತಿದ್ದ  ಸ್ಕೂಟರ್‌ಗೆ ಉಡುಪಿಯಿಂದ ಕಾರ್ಕಳ ಕಡೆ ಹೋಗುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಢಿಕ್ಕಿ ಹೊಡೆದು  ಸವಾರ ಮಣಿಪಾಲ ಪ್ರಗತಿನಗರ ನಿವಾಸಿ  ಸುಜೀತ್‌ ಆಚಾರ್ಯ (32) ಸ್ಥಳದಲ್ಲೆ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ.

Advertisement

ಹಿಂಬದಿ ಸವಾರ ದಯಾನಂದ ಪೂಜಾರಿ  ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಯಾನಂದ ಅವರ ಸಂಬಂಧಿಯ 3 ವರ್ಷದ ಬಾಲಕಿ ವೈಷ್ಣವಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಹಿರಿಯಡಕ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next