Advertisement

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

01:22 AM May 02, 2024 | Team Udayavani |

ಕುಂದಾಪುರ: ಇಲ್ಲಿನ ಕುಂದೇಶ್ವರ ದೇಗುಲದ ಮುಖಮಂಟಪದ ಎದುರಿನ ಮೆಡಿಕಲ್‌ಬಳಿ ಸ್ನೇಹಿತರಾದ ಚಿರನ್‌ ಕುಮಾರ್‌ ಹಾಗೂ ಪ್ರಜ್ವಲ್‌ ಅವರೊಂದಿಗೆ ಕಾರಿನ ಹತ್ತಿರ ನಿಂತಿದ್ದಾಗ ಕಾರಿನ ಮಾಲಕ ಹಾಗೂ ಇನ್ನೊಬ್ಬ ವ್ಯಕ್ತಿ ಬಂದು ಕಾರಿಗೆ ಯಾಕೆ ಒರಗಿ ನಿಲ್ಲುತ್ತಿಯಾ ಎಂದು ನಿಂದಿಸಿ, ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುವುದಾಗಿ ಮೂಡ್ಲಕಟ್ಟೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ಅಂಕಿತೇಶ ದೂರು ನೀಡಿದ್ದಾರೆ.

Advertisement

ಅದರಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next