Advertisement

Bantwal ಬಸ್ಸಿಗೆ ಹಿಂಬದಿಯಿಂದ ಸ್ಕೂಟರ್‌ ಢಿಕ್ಕಿ; ಗಾಯ

12:26 AM Apr 14, 2024 | Team Udayavani |

ಬಂಟ್ವಾಳ: ರಾ.ಹೆ. 75ರ ತುಂಬೆಯ ಕಡೆಗೋಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಹಿಂಬದಿಯಿಂದ ಸ್ಕೂಟರ್‌ ಢಿಕ್ಕಿಯಾಗಿ ತ್ರಿಬಲ್‌ ರೈಡ್‌ ಮಾಡುತ್ತಿದ್ದ ಮೂವರು ಸವಾರರು ಗಾಯಗೊಂಡ ಘಟನೆ ಎ. 12ರಂದು ನಡೆದಿದೆ.

Advertisement

ರಮೀಝ್, ಸಮೀಮ್‌ ಹಾಗೂ ಸೋಯಿಕ್‌ ಗಾಯಗೊಂಡವರು. ಅವರು ಹೆಲ್ಮೆಟ್‌ ಕೂಡ ಧರಿಸದೆ ಸ್ಕೂಟರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next