Advertisement

ಹೊಳೆನರಸೀಪುರ : ಎತ್ತಿನಗಾಡಿ ಕೆರೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಬಲಿ

10:17 AM Jun 02, 2019 | Team Udayavani |

ಹಾಸನ: ಎತ್ತಿನಗಾಡಿಯೊಂದು ಕೆರೆಗೆ ಬಿದ್ದುಒಂದೇ ಕುಟುಂಬದ ನಾಲ್ವರು ದಾರಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಹೊಳೆನರಸೀಪುರದನ ಉದ್ದೂರು ಹೊಸಹಳ್ಳಿ ಎಂಬಲ್ಲಿ ನಡೆದಿದೆ.

Advertisement

ಮೃತ ದುರ್ದೈವಿಗಳು ರೈತರಾದ ರಾಜೇಗೌಡ(55) , ಲಕ್ಷ್ಮೀ ಮೊಮ್ಮಕ್ಕಳಾದ ರುಚಿತಾ ಮತ್ತು ರಚಿತಾ ಎನ್ನುವವರಾಗಿದ್ದಾರೆ.

ಆಲೂಗಡ್ಡೆ ನಾಟಿಗೆಂದು ಬಂಡಿಯಲ್ಲಿ ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಇಬ್ಬರ ಶವಗಳನ್ನುಮೇಲಕ್ಕೆತ್ತಲಾಗಿದ್ದು, ಇನ್ನಿಬ್ಬರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಹಳೆ ಮೈಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next