Advertisement

ಸುಮಲತಾ ವಿಚಾರದಲ್ಲಿ ಅಪ್ಪ-ಮಕ್ಕಳ ನಡವಳಿಕೆ ಸರಿಯಿಲ್ಲ : ಬಿಎಸ್‌ವೈ ಕಿಡಿ

09:01 AM Apr 03, 2019 | Team Udayavani |

ಬಳ್ಳಾರಿ : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರ ವಿಚಾರದಲ್ಲಿ ಅಪ್ಪ ಮಕ್ಕಳ ನಡವಳಿಕೆ ಸರಿಯಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ತೀವ್ರವಾಗಿ ಕಿಡಿ ಕಾರಿದ್ದಾರೆ.

Advertisement

ಸುಮಲತಾ ಮತ್ತು ನಟರ ವಿರುದ್ಧ ಆಡಿರುವ ಮಾತುಗಳು ಪರಿಣಾಮ  ಆ ಮಾತುಗಳು ರಾಜ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದರು.

ಬಳ್ಳಾರಿಯ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಚುನಾವಣೆ ಬಳಿಕ ಈ ಸರ್ಕಾರ ಇರುವುದಿಲ್ಲ. ಮೈತ್ರಿಯೇ ನಮಗೆ ವರದಾನ ವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next