Advertisement

ಲಂಚ ಕೇಳಿದ್ದಕ್ಕೆ ಕಾರಿಗೆ ಎಮ್ಮೆ ಕಟ್ಟಿಹಾಕಿದ!

12:55 AM Feb 24, 2019 | |

ಭೋಪಾಲ್‌: ಜಮೀನು ವರ್ಗಾವಣೆ ದಾಖಲೆಗಳಿಗಾಗಿ 50 ಸಾವಿರ ರೂ. ಲಂಚ ಕೇಳಿದ್ದ ತಹಶೀಲ್ದಾರ್‌ನ ಕಾರಿಗೆ ಸ್ಥಳೀಯ ರೈತರೊಬ್ಬರು ತಮ್ಮ ಎಮ್ಮೆ ಯನ್ನು ಕಟ್ಟಿಹಾಕಿದ ಘಟನೆ ಭೋಪಾಲ್‌ನಲ್ಲಿ ನಡೆದಿದೆ. 

Advertisement

ತಹಶೀಲ್ದಾರ್‌ 1 ಲಕ್ಷ ಲಂಚ ಕೇಳಿದ್ದರು.  50 ಸಾವಿರ ಕೊಟ್ಟಿದ್ದು, ಬಾಕಿ 50 ಸಾವಿರಕ್ಕೆ ದುಂಬಾಲು ಬಿದ್ದಿದ್ದರು. ನಮ್ಮ ಬಳಿ ಉಳಿದಿರುವುದು ಎಮ್ಮೆ ಮಾತ್ರ. ಅದಕ್ಕೆ  ಅವರ ಕಾರಿಗೆ ಕಟ್ಟಿ ಹಾಕಿದೆ ಎಂದು ರೈತ ಲಕ್ಷ್ಮೀ ಯಾದವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next