Advertisement

ವಡರಕುಪ್ಪೆ ಚೆಕ್‌ಡ್ಯಾಂ, ಸೇತುವೆ ಕಾಮಗಾರಿ ಕಳಪೆ

05:25 PM Jul 23, 2021 | Team Udayavani |

ಕನಕಪುರ: ಕೋಟಿ ವೆಚ್ಚದಲ್ಲಿ ನಿರ್ಮಾಣಮಾಡುತ್ತಿರುವ ಚೆಕ್‌ ಡ್ಯಾಂ ಕಮ್‌ ಸೇತುವೆಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

Advertisement

ತಾಲೂಕಿನ ಮರಳವಾಡಿ ಹೋಬಳಿಯ ಶಿವನಹಳ್ಳಿ ದೊಡ್ಡಿ ಗ್ರಾಮಕ್ಕೆ ಸಂಚರಿಸಲು 1.20ಕೋಟಿ ರೂ. ಅಂದಾಜು ವೆಚ್ಚದಲ್ಲಿ ‌ ವಡ್ಡರಕುಪ್ಪೆಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಚೆಕ್‌ ಡ್ಯಾಂಮತ್ತು ಸೇತುವೆ ಮೇಲಿನಿಂದ ಬೀಳುವ ನೀರಿನಿಂದಮಣ್ಣಿನ ಸವಕಳಿಯಾಗದಂತೆ ತಡೆಗಟ್ಟಲುಸೇತುವೆಯ ರಕ್ಷಣೆ ದೃಷ್ಟಿಯಿಂದ ನಿರ್ಮಾಣಮಾಡಿರುವ ಟೋ ವಾಲ್‌ಕಾಮಗಾರಿ ಮಳೆ ನೀರಿಗೆಕೊಚ್ಚಿಹೋಗಿದೆ. ಇದರಿಂದ ಸಂಪೂರ್ಣ ಕಾಮಗಾರಿಯೇ ಕಳಪೆಯಾಗಿದೆ.

ಗುತ್ತಿಗೆದಾರರು ಗುಣಮಟ್ಟಕಾಪಾಡಿಲ್ಲ ಎಂದು ಯಲಚವಾಡಿ ಗ್ರಾಪಂಉಪಾಧ್ಯಕ್ಷ ಶಿವಶಂಕರ್‌ ಆರೋಪ ಮಾಡಿದ್ದಾರೆ.ತರಾತುರಿಯಲ್ಲಿ ಕಳಪೆ ಕಾಮಗಾರಿ: ತಾಲೂಕಿನಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಪಂವ್ಯಾಪ್ತಿಯ ಶಿವನಹಳ್ಳಿ ದೊಡ್ಡಿ ಗ್ರಾಮಕ್ಕೆ ಕಳೆದ 20ವರ್ಷದಿಂದ ರಸ್ತೆ ಇರಲಿಲ್ಲ. ತಮಿಳುನಾಡಿನಮುತ್ಯಾಲ ಮಡುವಿನಿಂದ ಹರಿದುಬರುವ ಹೊಳೆಶಿವನಹಳ್ಳಿ ದೊಡ್ಡಿ ಗ್ರಾಮದ ಸಮೀಪದಲ್ಲಿ ಹಾದುಹೋಗಿದೆ.

ಇದರಿಂದ ಗ್ರಾಮದ ಜನರುನಗರ ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ಬರಲುಹೊಳೆಯ ನೀರಿನಲ್ಲೇ ಹೋಗಬೇಕಾಗಿñು¤.‌ ಕಳೆದಎರಡು ವÐìಗ ‌ ಳ ಹಿಂದೆ 1.20 ಕೋಟಿ ವೆಚ್ಚದಲ್ಲಿಚೆಕ್‌ ಡ್ಯಾಂ ಮತ್ತು ಸೇತುವೆ ಕಾಮಗಾರಿಗೆ ಚಾಲನೆಸಿಕ್ಕಿತ್ತು. ಗುತ್ತಿಗೆದಾರ ಅರ್ಧ ಕಾಮಗಾರಿ ಮಾಡಿ 60ಲಕ್ಷ ಅನುದಾನ ಬಿಡುಗಡೆಯಾದ ನಂತರಕಾಮಗಾರಿ ಸ್ಥಗಿತಗೊಳಿಸಿದ್ದ. ಬಾಕಿ ಇರುವಅನುದಾನವನ್ನು ಬಿಡುಗಡೆ ಮಾಡಿಕೊಳ್ಳಲು ಎರಡುವರ್ಷಗಳ ಬಳಿಕ ಈಗ ಮñ¤ ಕೆ ಾÊು‌ ಗಾರಿ ಆರಂಭಿಸಿ,ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆಎಂದು ದೂರಿದ್ದಾರೆ.ಕಾಟಾಚಾರಕ್ಕೆ ನಿರ್ಮಾಣ: ಇದು ವೈಜ್ಞಾನಿಕವಾದಕಾಮಗಾರಿಯಲ್ಲ. ಕಾಟಾಚಾರಕ್ಕೆ ನಿರ್ಮಾಣಮಾಡುತ್ತಿದ್ದಾರೆ. ಸೇತುವೆಎಡ ಮತ್ತುಬಲ ಭಾಗದಲ್ಲಿಟೋ ವಾಲ್‌ ನಿರ್ಮಾಣ ಮಾಡಿಲ್ಲ.

ಜೋರು ಮಳೆಬಂದಾಗ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿಅಕ್ಕಪಕ್ಕದ ರೈತರ ಜಮೀನುಗಳ ಬದುಗಳ ಮಣ್ಣುಕೊಚ್ಚಿ ಹೋಗುತ್ತದೆ. ಸಂಪೂರ್ಣವಾಗಿ ಗುಣಮಟ್ಟದಕಾಮಗಾರಿ ಮಾಡುವವರೆಗೂ ಬಾಕಿ ಇರುವಅನುದಾನವನ್ನು ಬಿvುಗv ‌ ೆ ಮಾvಬಾ ‌ ರದು ಎಂದುಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next