Advertisement

ಮೈಸೂರು:ಕಲ್ಯಾಣಮಂಟಪದಿಂದ ಮದುಮಗಳು ಪ್ರಿಯಕರನೊಂದಿಗೆ ಪರಾರಿ! 

03:56 PM Jul 08, 2018 | Team Udayavani |

ನಂಜನಗೂಡು : ಇಲ್ಲಿ  ಭಾನುವಾರ ನಡೆದ ಸಿನಿಮೀಯ ಪ್ರಕರಣ ವೊಂದರಲ್ಲಿ ಮದುಮಗಳು  ಕಲ್ಯಾಣಮಂಟಪದಿಂದ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. 

Advertisement

ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣಮಂಟಪದಲ್ಲಿ ಘಟನೆ ನಡೆದಿದ್ದು,  ಎಚ್‌.ಡಿ.ಕೋಟೆಯ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. 

ಮನೆಯವರು ಎಲ್ಲಿ ಹುಡುಕಿದರೂ ವಧು ಸಿಗದೆ ಕಾಣೆಯಾಗಿದ್ದಾಳೆ. ಆಕೆ ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ಹೇಳಿದರೂ ಬಲವಂತದಿಂದ ಮೈಸೂರಿನ ಮಾರ್ಬಳ್ಳಿಯ ಯುವಕನೊಂದಿಗೆ ಮದುವೆ ಮಾಡಿಸಲು ನಿಗದಿ ಮಾಡಿದ್ದರು ಎನ್ನಲಾಗಿದೆ.

ಮಗಳು ನಾಪತ್ತಯಾದ ಬಳಿಕ ಪೋಷಕರು ಕಂಗಾಲಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next