Advertisement

ಲಂಚದ ದೂರು ಬಂದರೆ ಅಮಾನತು: ಸುನಿಲ್‌ಕುಮಾರ್‌

10:36 PM Oct 04, 2021 | Team Udayavani |

ಚಿಕ್ಕಮಗಳೂರು: ಮೆಸ್ಕಾ ಅಧಿಕಾರಿಗಳು ಅಥವಾ ಸಿಬಂದಿ ರೈತರಿಂದ ಲಂಚ ಪಡೆದ ದೂರುಗಳು ಬಂದಲ್ಲಿ ಆರೋಪಿತರನ್ನು 48 ಗಂಟೆಗಳಲ್ಲಿ ಅಮಾನತುಗೊಳಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಸೋಮವಾರ ನಗರದಲ್ಲಿ ಮೆಸ್ಕಾಂ ಕಚೇರಿಗಳ ಸಂಕೀರ್ಣ ಉದ್ಘಾಟನೆ, ಮಲ್ಲೇನಹಳ್ಳಿ ಎಂಯುಆರ್‌ಎಸ್‌ಎಸ್‌ ಸ್ಟೇಷನ್‌ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಇದನ್ನೂ ಓದಿ:ಸದ್ದಿಲ್ಲದೆ ಸಾಗಿದೆ ಪುಣ್ಯಕೋಟಿ ದಾನ ಸೇವೆ

ದತ್ತ ಪಾದುಕೆ ದರ್ಶನ
ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾಕ್ಕೆ ಸಂಬಂ ಧಿಸಿ ಹೈಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ವಿ.ಸುನಿಲ್‌ಕುಮಾರ್‌ ತಿಳಿಸಿದರು. ಅವರು ಸೋಮವಾರ ಬಾಬಾಬುಡನ್‌ಗಿರಿಯಲ್ಲಿ ದತ್ತ ಪಾದುಕೆ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next