Advertisement

ಕಾಂಗ್ರೆಸ್‌ ನಾಯಕರಿಗೆ ಗಡಿ ಜವಾಬ್ದಾರಿ

07:24 AM May 13, 2020 | Lakshmi GovindaRaj |

ಬೆಂಗಳೂರು: ಹೊರ ರಾಜ್ಯದಲ್ಲಿ ಸಿಲುಕಿಕೊಂಡಿರುವ ಕಾರ್ಮಿ ಕರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ನಿಟ್ಟಿನಲ್ಲಿ ಜವಾಬ್ದಾರಿ ನಿರ್ವಹಿಸಲು ಗಡಿ  ಜಿಲ್ಲೆಗಳಿಗೆ ಉಸ್ತುವಾರಿ  ಗಳನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆದೇಶಿಸಿದ್ದಾರೆ.

Advertisement

ಚಿಕ್ಕೋಡಿ, ಬೆಳಗಾವಿಗೆ ಸತೀಶ್‌ ಜಾರಕಿಹೊಳಿ, ಬೀದರ್‌ ಜಿಲ್ಲೆಗೆ ಈಶ್ವರ್‌ ಖಂಡ್ರೆ, ವಿಜಯಪುರ ಜಿಲ್ಲೆಗೆ ಎಂ.ಬಿ.ಪಾಟೀಲ್‌, ಕಲಬುರ್ಗಿಗೆ ಪ್ರಿಯಾಂಕ್‌ ಖರ್ಗೆ, ಅಜಯ್‌ ಸಿಂಗ್‌ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಆರ್‌.  ವಿ.ದೇಶಪಾಂಡೆ ಅವರನ್ನು ಗಡಿ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next