Advertisement

ನಿವೃತ್ತ ಯೋಧರಿಗೆ ಬಿಜೆಪಿ ವಂಚನೆ: ಕಾಂಗ್ರೆಸ್‌ ವಾಗ್ಧಾಳಿ

10:33 PM Jan 01, 2023 | Team Udayavani |

ಬೆಂಗಳೂರು: ಸೈನಿಕರ ಮೇಲೆ ಬೂಟಾಟಿಕೆಯ ಪ್ರೀತಿ ತೋರುವ ಬಿಜೆಪಿ ವಾಸ್ತವದಲ್ಲಿ ನಿವೃತ್ತ ಯೋಧರಿಗೆ ವಂಚಿಸುತ್ತಿದೆ ಎಂದು ಕಾಂಗ್ರೆಸ್‌ ವಾಗ್ಧಾಳಿ ನಡೆಸಿದೆ.

Advertisement

ಈ ಬಗ್ಗೆ ಸರಣಿ ಟ್ವಿಟ್‌ ಮಾಡಿರುವ ಕಾಂಗ್ರೆಸ್‌, ರಾಯಚೂರಿನಲ್ಲಿ ನಿವೃತ್ತ ಯೋಧರ ನಿವೇಶನಕ್ಕೆ ಜಾಗ ಮಂಜೂರು ಮಾಡದೆ ಅಲೆದಾಡಿಸುತ್ತಿರುವ ಬಿಜೆಪಿ ಸರ್ಕಾರ ಯೋಧರಿಗೆ ಕನಿಷ್ಠ ಗೌರವ ಕೊಡುವುದನ್ನೂ ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಹುಸಿ ಭರವಸೆ ಕೊಟ್ಟು ಬಂದ ಸಚಿವ ಆರ್‌.ಅಶೋಕ್‌ ಆ ನಂತರ ಯೋಧರತ್ತ ಕಣ್ಣೆತ್ತಿಯೂ ನೋಡಲಿಲ್ಲ ಎಂದು ಟೀಕಾಪ್ರಹಾರ ನಡೆಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next