Advertisement

AAPಗೆ ಭರೂಚ್‌ ಕ್ಷೇತ್ರ: ಅಹ್ಮದ್‌ ಪಟೇಲ್‌ ಪುತ್ರಿ ಮುಮ್ತಾಜ್‌ ಆಕ್ಷೇಪ

12:16 AM Feb 25, 2024 | Team Udayavani |

ಗಾಂಧಿನಗರ: ಗುಜರಾತ್‌ನಲ್ಲಿ ಕಾಂಗ್ರೆಸ್‌ ಮತ್ತು ಆಪ್‌ ನಡುವಿನ ಮೈತ್ರಿ ಅಧಿಕೃತಗೊಳ್ಳುತ್ತಿರುವಂತೆಯೇ ಕಾಂಗ್ರೆಸ್‌ನ ಹಿರಿಯ ನಾಯಕ ದಿ| ಅಹ್ಮದ್‌ ಪಟೇಲ್‌ ಪುತ್ರಿ ಮುಮ್ತಾಜ್‌ ಪಟೇಲ್‌ ತಕರಾರು ತೆಗೆದಿದ್ದಾರೆ. ಭರೂಚ್‌ ಕ್ಷೇತ್ರವನ್ನು ಆಪ್‌ ಬಿಟ್ಟು ಕೊಟ್ಟಿರುವುದು ಸರಿಯಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

ಜತೆಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಈ ಬಗ್ಗೆ ಎತ್ತಿರುವ ಆಕ್ಷೇಪವನ್ನೂ ಉಲ್ಲೇಖೀಸಿದ್ದಾರೆ. ಈ ನಡುವೆ, ಸಂಸದ ರಾಹುಲ್‌ ಗಾಂಧಿ ಮುಮ್ತಾಜ್‌ ಪಟೇಲ್‌ ಜತೆಗೆ ಚರ್ಚೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next