Advertisement

ಭಗವದ್ಗೀತೆ ಕಂಠಪಾಠ ಸ್ಪರ್ಧೆ: ಸಂವೃತಾ ಪ್ರಥಮ

10:48 PM Dec 29, 2021 | Team Udayavani |

ಕಾಸರಗೋಡು: ಚಿನ್ಮಯ ಮಿಷನ್‌ ನಡೆ ಸಿದ ಕೇರಳ ರಾಜ್ಯ ಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಯಲ್ಲಿ ವಿದ್ಯಾನಗರ ಚಿನ್ಮಯ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿನಿ ಸಂವೃತಾ ಭಟ್‌ ಪೇರಿಯ ಪ್ರಥಮ ಸ್ಥಾನದೊಂದಿಗೆ 10 ಸಾವಿರ ರೂ. ನಗದು ಬಹುಮಾನ ಗಳಿಸಿದ್ದಾರೆ.

Advertisement

ಆಕೆ ಕಾಸರಗೋಡು ನಿವಾಸಿ ಪೇರಿಯ ಗಣೇಶ ಭಟ್‌, ಸ್ವಾತಿ ದಂಪತಿಯ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next