Advertisement

ಬೆಳ್ವೆ:ಕಾರು ಢಿಕ್ಕಿ ; ಚಾಲಕ ಪಾರು

02:59 PM May 07, 2017 | |

ಸಿದ್ದಾಪುರ:  ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ ಬೆಳ್ವೆ ಗ್ರಾ.ಪಂ ಸಮೀಪದಲ್ಲಿ  ಗೋಳಿಯಂಗಡಿ ಮಾರ್ಗವಾಗಿ ಅಲ್ಬಾಡಿ ಯತ್ತ ತೆರಳುತ್ತಿದ್ದ ಕಾರು  ಕಡಿದ ಮರದ ಬುಡಕ್ಕೆ ಢಿಕ್ಕಿ ಹೊಡೆದ ಪರಿಣಾಮ ಜಖಂಗೊಂಡಿದೆ. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Advertisement

ಗೋಳಿಯಂಗಡಿ ಕಡೆಯಿಂದ ಅಲ್ಬಾಡಿಯತ್ತ ತೆರಳುತ್ತಿದ್ದ ಕಾರು ಮಧ್ಯಾಹ್ನ ಒಂದು ಗಂಟೆಯ ವೇಳೆ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಕಡಿದ ಮರದ ಬುಡಕ್ಕೆ ವೇಗವಾಗಿ ಢಿಕ್ಕಿಯಾಗಿ  ಪಲ್ಟಿಯಾಗಿ ವಿರುದ್ಧ  ದಿಕ್ಕಿಗೆ ತಿರುಗಿ ನಿಂತಿದೆ. 

Advertisement

Udayavani is now on Telegram. Click here to join our channel and stay updated with the latest news.

Next