Advertisement

ಬೆಳ್ತಂಗಡಿ: ಎಟಿಎಂ ಕದ್ದೊಯ್ಯಲು ಯತ್ನ

10:18 AM May 31, 2018 | Team Udayavani |

ಬೆಳ್ತಂಗಡಿ: ಎಟಿಎಂ ಅನ್ನು ಹಗ್ಗಕಟ್ಟಿ ಎಳೆದು ಕದ್ದೊಯ್ಯಲು ಯತ್ನಿಸಿದ ಘಟನೆ ನಗರದ ಖಾಸಗಿ ಬಸ್‌ ನಿಲ್ದಾಣ ಬಳಿ ನಡೆದಿದ್ದು, ಹಣ ಕಳ್ಳತನವಾಗಿಲ್ಲ ಎನ್ನಲಾಗಿದೆ.

Advertisement

ಮೇ 29ರಂದು ರಾತ್ರಿ ಬ್ಯಾಂಕೊಂ ದರ ಎಟಿಎಂ ಬಳಿ ಆಗಮಿಸಿದ  ಮುಸುಕುಧಾರಿಗಳು ಯಂತ್ರವನ್ನು ವಾಹನಕ್ಕೆ ಕಟ್ಟಿ ಎಳೆಯಲು ಯತ್ನಿಸಿದ್ದು, ಯಾವುದೋ ವಾಹನ ಬಂದಿರುವುದರಿಂದ ಅಲ್ಲೇ ಬಿಟ್ಟು ಪರಾರಿಯಾಗಿವ ಸಾಧ್ಯತೆಗಳಿವೆ. ಅವರು ಸಿಸಿಕೆಮರಾದ ಕೇಬಲ್‌ಗ‌ಳನ್ನು ತುಂಡರಿಸಿದ್ದಾರೆ ಎನ್ನಲಾಗಿದೆ. ಕಳ್ಳತನ ಯತ್ನ ನಡೆದಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next