Advertisement

Bantwal: ಪಾರ್ಸೆಲ್‌ ನೆಪದಲ್ಲಿ ಕರಿಮಣಿ ಸರ ಎಗರಿಸಿದ ಕಳ್ಳ

10:29 PM May 02, 2023 | Team Udayavani |

ಬಂಟ್ವಾಳ: ಪಾರ್ಸೆಲ್‌ ನೀಡುವ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೋರ್ವ ಮಹಿಳೆಯ ಕತ್ತಿಯಿಂದ ಕರಿಮಣಿ ಸರವನ್ನು ಎಗರಿಸಿದ ಘಟನೆ ಎ. 30ರಂದು ಬಂಟ್ವಾಳ ರಾಯರಚಾವಡಿಯಲ್ಲಿ ನಡೆದಿದೆ.

Advertisement

ರಾಯರಚಾವಡಿ ನಿವಾಸಿ ಇಂದಿರಾ ಅವರು ಮನೆಯಲ್ಲಿದ್ದ ವೇಳೆ ಪಾರ್ಸೆಲ್‌ ಇದೆ ಎಂದು ಮನೆಗೆ ಆಗಮಿಸಿದ್ದು, ಈ ವೇಳೆ ಕರಿಮಣಿ ಸರ ಎಗರಿಸಿದ್ದಾನೆ.

ಕರಮಣಿ ಸರ ಕಳ್ಳತನ ಮಾಡಿರುವ ದೃಶ್ಯ ಮನೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಸುಮಾರು 4 ಪವನಿನ ಕರಿಮಣಿ ಸರ ಅದಾಗಿದ್ದು, ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next