Advertisement

Bantwal: ಪಾರ್ಸೆಲ್‌ ನೆಪದಲ್ಲಿ ಕರಿಮಣಿ ಸರ ಎಗರಿಸಿದ ಕಳ್ಳ

10:29 PM May 02, 2023 | Team Udayavani |

ಬಂಟ್ವಾಳ: ಪಾರ್ಸೆಲ್‌ ನೀಡುವ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೋರ್ವ ಮಹಿಳೆಯ ಕತ್ತಿಯಿಂದ ಕರಿಮಣಿ ಸರವನ್ನು ಎಗರಿಸಿದ ಘಟನೆ ಎ. 30ರಂದು ಬಂಟ್ವಾಳ ರಾಯರಚಾವಡಿಯಲ್ಲಿ ನಡೆದಿದೆ.

Advertisement

ರಾಯರಚಾವಡಿ ನಿವಾಸಿ ಇಂದಿರಾ ಅವರು ಮನೆಯಲ್ಲಿದ್ದ ವೇಳೆ ಪಾರ್ಸೆಲ್‌ ಇದೆ ಎಂದು ಮನೆಗೆ ಆಗಮಿಸಿದ್ದು, ಈ ವೇಳೆ ಕರಿಮಣಿ ಸರ ಎಗರಿಸಿದ್ದಾನೆ.

ಕರಮಣಿ ಸರ ಕಳ್ಳತನ ಮಾಡಿರುವ ದೃಶ್ಯ ಮನೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಸುಮಾರು 4 ಪವನಿನ ಕರಿಮಣಿ ಸರ ಅದಾಗಿದ್ದು, ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next