Advertisement

Bantwal ಸರಪಾಡಿ: ತೋಟಕ್ಕೆ ಅಕ್ರಮ ಪ್ರವೇಶಗೈದು ಬೆದರಿಕೆ

11:47 PM Feb 20, 2024 | Team Udayavani |

ಬಂಟ್ವಾಳ: ಸರಪಾಡಿ ಯಲ್ಲಿ ಕೃಷಿ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿದ ತಂಡವೊಂದು ಕೃಷಿಗೆ ಹಾನಿ ಮಾಡಿ ಮಾಲಕರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕತ್ತಿ ತೋರಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ದಾಖಲಾಗಿದೆ.

Advertisement

ಮಣಿನಾಲ್ಕೂರು ನಿವಾಸಿ ಮಂಜುನಾಥ ಟಿ.ಸಿ. ಅವರಿಗೆ ಸೇರಿದ ಅಡಿಕೆ ತೋಟಕ್ಕೆ ಗಿರೀಶ, ರೇಖಾ ಗಿರೀಶ್‌, ಲೀಲಾವತಿ, ಹಾಗೂ ರಕ್ಷಣ್‌ ಪೂಜಾರಿ ಅಕ್ರಮವಾಗಿ ಪ್ರವೇಶಿಸಿ ಜಾಗದ ಸುತ್ತ ಅಳವಡಿಸಿದ್ದ 4 ಕಂಬಗಳು ಹಾಗೂ ನೆಟ್ಟಿದ್ದ ಅಡಿಕೆ ಸಸಿಗಳನ್ನು ಕಿತ್ತೆಸೆದಿದ್ದಾರೆ. ಇದನ್ನು ಪ್ರಶ್ನಿಸಿದ ಮಂಜು ನಾಥ ರಿಗೆ ಗಿರೀಶನು ಕತ್ತಿ ತೋರಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋ ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next