Advertisement

Bantwal ದಾಸಕೋಡಿ: ದ್ವಿಚಕ್ರ ವಾಹನ ಕಳವು

08:54 PM Nov 26, 2023 | Team Udayavani |

ಬಂಟ್ವಾಳ: ಬಾಳ್ತಿಲ ಗ್ರಾಮ ದಾಸಕೋಡಿಯಲ್ಲಿ ರಸ್ತೆ ಬದಿ ನಿಲ್ಲಿಸಿ ಅಂಗಡಿಗೆ ಹೋಗಿದ್ದ ವೇಳೆ ಕಳ್ಳರು ದ್ವಿಚಕ್ರ ವಾಹನವೊಂದನ್ನು ಕಳವು ಮಾಡಿದ ಘಟನೆ ನ. 22ರಂದು ನಡೆದಿದೆ.

Advertisement

ಬಾಳ್ತಿಲ ಗ್ರಾಮ ನಿವಾಸಿ ಸವಾರೆ ರಂಜಿನಿ ಎಸ್‌. ಅವರು ದ್ವಿಚಕ್ರ ವಾಹನ ನಿಲ್ಲಿಸಿ ಅಂಗಡಿಗೆ ಹೋಗಿದ್ದರು. ಆದರೆ ಅವರು ಹಿಂದಿರುಗಿ ಬಂದಾಗ ದ್ವಿಚಕ್ರ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next