Advertisement

ಬ್ಯಾಂಕ್‌ ವಂಚನೆ ಕೇಸ್‌: 115 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ವಶ

07:16 PM Feb 17, 2018 | udayavani editorial |

ಹೊಸದಿಲ್ಲಿ : ಬ್ಯಾಂಕ್‌ ವಂಚನೆಗೆ ಸಂಬಂಧಿಸಿ ಹಣ ದುರ್ಬಳಕೆ ಮಾಡಿರುವ ಚೆನ್ನೈ ಮೂಲದ ಕಂಪೆನಿಯೊಂದರ 115 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ವಶ ಪಡಿಸಿಕೊಂಡಿದೆ.

Advertisement

ಚೆನ್ನೈ ನ ಗಿಂಡಿಯಲ್ಲಿರುವ ಕಂಪೆನಿಯ 10.46 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಆದೇಶವನ್ನು ತಾನು ಹೊರಡಿಸಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next