Advertisement

Bangladesh ಹಿಂದೂಗಳು ಭಾರತಕ್ಕೆ ಬರದೇ ಅಲ್ಲೇ ಉಳಿದಿದ್ದಾರೆ: ಹಿಮಂತ

01:32 AM Aug 25, 2024 | Team Udayavani |

ಸಿಲ್ಚಾರ್‌: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಶುರುವಾದ ಬಳಿಕ ಅಲ್ಲಿರುವ ಹಿಂದೂಗಳು ಭಾರತಕ್ಕೆ ಓಡಿ ಬರದೆ, ಅಲ್ಲೇ ಇದ್ದುಕೊಂಡು ಹೋರಾಡುತ್ತಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಹಿಂದೂ­ಗಳು ಅಲ್ಲೇ ಇದ್ದುಕೊಂಡು ಹೋರಾಟ ಮಾಡುತ್ತಿದ್ದಾರೆ. ಯಾರೊಬ್ಬರೂ ಭಾರತದ ಗಡಿ ದಾಟಲು ಮುಂದಾ ಗಿಲ್ಲ. ಆದರೆ ಕಳೆದ 1 ತಿಂಗಳಿನಲ್ಲಿ ಭಾರತದ ಗಡಿಯೊ ಳಗೆ ಪ್ರವೇಶಿಸಲು ಯತ್ನಿಸಿದ 35 ಮಂದಿ ಮುಸ್ಲಿಮ ರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಬಾಂಗ್ಲಾ ದಿಂದ ನುಸುಳಿರುವ ಜನರು ಅಸ್ಸಾಂಗೆ ಬಂದಿಲ್ಲ. ಬದಲಾಗಿ ಬೆಂಗಳೂರು, ಕೊಯಮತ್ತೂರುಗಳಿಗೆ ತೆರಳಲು ಯೋಜಿಸಿದ್ದರು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next