Advertisement

ದಲಿತ ಸಂಘಟನೆಗಳಿಂದ ಬಾಗಲಕೋಟೆ ಬಂದ್‌ 

11:59 AM Jan 06, 2018 | |

ಬಾಗಲಕೋಟೆ: ಕೋರೆಗಾಂವ್‌ ಹಿಂಸಾಚಾರ ಮತ್ತು ವಿಜಯಪುರದಲ್ಲಿ ಬಾಲಕಿಯ ರೇಪ್‌ ಮತ್ತು ಹತ್ಯೆ ಖಂಡಿಸಿ  ವಿವಿಧ ದಲಿತ ಸಂಘಟನೆಗಳು  ಕರೆ ನೀಡಿರುವ ನಗರ ಬಂದ್‌ಗೆ ಶನಿವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ,ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಲ ಪ್ರಯಾಣಿಕರು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡಬೇಕಾಯಿತು.

ನಗರದಲ್ಲಿ ಅಂಗಡಿ ಮುಂಗಟ್ಟುಗಳು  ಬಾಗಿಲು ತೆರೆದಿಲ್ಲ. ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next