Advertisement

ಸಸ್ಯಹಾರಿಗಳಾಗುವಂತೆ ಜಾಗೃತಿ

02:34 PM Mar 29, 2018 | |

ಬೆಂಗಳೂರು: ಕೋಳಿ ಫಾರ್ಮ್ಗಳಲ್ಲಿ ಕೋಳಿಗಳನ್ನು ಪಂಜರಗಳಲ್ಲಿ ಕೂಡಿ ಹಾಕುವುದು ಖಂಡಿಸಿ ಪೇಟಾ ಸಂಘಟನೆ ಕಾರ್ಯಕರ್ತರು ಪಂಜರಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. 

Advertisement

ಬುಧವಾರ ನಗರದ ಬ್ರಿಗೇಡ್‌ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆದರ್ಶ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಅಂಡ್‌ ಟೆಕ್ನಾಲಜಿ ವಿದ್ಯಾರ್ಥಿಗಳು ಪಂಜರದೊಳಗೆ ಕುಳಿತು ಅಣುಕು ಪ್ರದರ್ಶನ ನೀಡಿದರು.

ಇದೇ ವೇಳೆ ಮಾಂಸಾಹಾರಕ್ಕಿಂತ ಸಸ್ಯಹಾರಿ ಆಹಾರದಿಂದ ಹೆಚ್ಚು ಪ್ರೋಟಿನ್ಸ್‌ ಹಾಗೂ ಕ್ಯಾಲೋರಿ ದೊರೆಯುವುದರಿಂದ ಸಸ್ಯಹಾರಿಗಳಾಗಿ ಎಂದು ಜಾಗೃತಿ ಮೂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next