Advertisement

ಭೀಮಾ –ಕೊರೇಗಾಂವ್‌ ಹಿಂಸೆಗೆ ಹೊರಗಿನವರೇ ಕಾರಣ: ಸರಪಂಚ

03:54 PM Jan 05, 2018 | udayavani editorial |

ಪುಣೆ : ಕಳೆದ ಜನವರಿ 1ರಂದು ಜಾತಿ ಹಿಂಸೆಯ ಭುಗಿಲು ಕಂಡು ಬೆಚ್ಚಿಬಿದ್ದ ಮಹಾರಾಷ್ಟ್ರದ ಭೀಮಾ – ಕೊರೇಗಾಂವ್‌ ಗ್ರಾಮದ ಸರಪಂಚ ಸುನೀತ ಕಾಂಬ್ಳೆ ಅವರು ತಮ್ಮ ಹಳ್ಳಿಯಲ್ಲಿ ಅಭೂತಪೂರ್ವ ಜಾತಿ ಹಿಂಸೆ ಸ್ಫೋಟಗೊಳ್ಳಲು ಹೊರಗಿನವರೇ ಕಾರಣ ಎಂದು ದೂರಿದ್ದಾರೆ. 

Advertisement

ನಮ್ಮ ಗ್ರಾಮದಲ್ಲಿ ದಲಿತರು, ಮರಾಠರು ಸೇರಿದಂತೆ ಎಲ್ಲ ಸಮುದಾಯಗಳು ಜನರು ಶಾಂತಿ, ಪ್ರೀತಿ, ಸಾಮರಸ್ಯ ಮತ್ತು ವಿಶ್ವಾಸದಿಂದ ಜತೆಗೂಡಿ ಜೀವಿಸುತ್ತಿದ್ದಾರೆ. ಇಲ್ಲಿ ಯಾರೂ ಯಾರನ್ನೂ ದ್ವೇಷಿಸುವುದಿಲ್ಲ; ಅಂತಿರುವಾಗ ಮೊನ್ನೆ ಇಲ್ಲಿ ಸ್ಫೋಟಗೊಂಡ ಜಾತಿ ಹಿಂಸೆಗೆ ಹೊರಗಿನವರೇ ಕಾರಣ ಮತ್ತು ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಯುವಾಗ ಇದ್ದ  ಅತ್ಯಂತ ಕನಿಷ್ಠ ಪ್ರಮಾಣದ ಭದ್ರತೆಯೇ ಹಿಂಸೆಗೆ ಮೂಲ ಹೇತುವಾಯಿತು  ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next