Advertisement

Assam ಭಾರತದಲ್ಲೇ ಅತೀ ಭ್ರಷ್ಟ ಸಿಎಂ ಇರುವ ಸರಕಾರ: ರಾಹುಲ್‌ ಟೀಕೆ

01:01 AM Jan 19, 2024 | Team Udayavani |

ಶಿವಸಾಗರ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆ ಗುರುವಾರ ಅಸ್ಸಾಂ ತಲುಪಿದೆ. ಇಲ್ಲಿನ ಶಿವಸಾಗರ್‌ ಜಿಲ್ಲೆಯ ಹ್ಯಾಲೋಟಿಂಗ್‌ ಎಂಬಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, “ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರ ಮತ್ತು ಭ್ರಷ್ಟ ಸಿಎಂ ಇರುವ ರಾಜ್ಯವೆಂದರೆ ಅದು ಅಸ್ಸಾಂ ಆಗಿದೆ’ ಎಂದಿದ್ದಾರೆ. ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬುದು ನಿಮಗೆಲ್ಲರಿಗೂ ಗೊತ್ತು. ನಮ್ಮ ಯಾತ್ರೆಯುದ್ದಕ್ಕೂ ನಾವು ಅಸ್ಸಾಂಗೆ ಸಂಬಂಧಿಸಿದ ವಿಚಾರಗಳನ್ನು ಎತ್ತಲಿದ್ದೇವೆ ಎಂದೂ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next