Advertisement

ಗರ್ಭಿಣಿ ಯರಲ್ಲಿ ರಕ್ತಹೀನತೆ ಪ್ರಮಾಣ ಇಳಿಕೆ

03:01 PM Mar 31, 2021 | Team Udayavani |

ಬೆಂಗಳೂರು: ಪಾಲಿ ಕೆಯ ಹೆರಿಗೆ ಮತ್ತು ರೆಫ‌ ರಲ್‌ಆಸ್ಪ ತ್ರೆ ಗ ಳಲ್ಲಿ ತಪಾ ಸ ಣೆಗೆ ಒಳ ಪ ಡುವ ಗರ್ಭಿಣಿ ಯ ರಲ್ಲಿ ರಕ್ತ ಹೀ ನ ತೆ ಸಮಸ್ಯೆ ಕ್ರಮೇಣ ಕಡಿಮೆ ಆಗು ತ್ತಿ ರುವುದು ಕಂಡು ಬಂದಿದೆ. 2018-19ನೇ ಸಾಲಿ ನಲ್ಲಿಪಾಲಿಕೆ ಹೆರಿಗೆ ಆಸ್ಪ ತ್ರೆ ಗ ಳಲ್ಲಿ ತಪಾ ಸ ಣೆಗೆ ಒಳ ಗಾದ542 ಜನ ಗರ್ಭಿ ಣಿ ಯ ರಲ್ಲಿ ರಕ್ತ ಹೀ ನ ತೆ ದೃಢ ಪ ಟ್ಟಿದ್ದು,2020-21ನೇ (ಮಾ.25 ) ರಕ್ತ ಹೀ ನ ತೆ ಪ್ರಕ ರ ಣ ಗಳಸಂಖ್ಯೆ 255ಕ್ಕೆ ಇಳಿಕೆ ಕಂಡಿದೆ.

Advertisement

ಕೋವಿಡ್ ಪೂರ್ವ ಮತ್ತು ಕೋವಿಡ್ ನಂತ ರ ದಲ್ಲಿಪಾಲಿ ಕೆಯ ಹೆರಿಗೆ ಮತ್ತು ರೆಫ‌ ರಲ್‌ ಆಸ್ಪತ್ರೆಗಳಲ್ಲಿತಪಾ ಸ ಣೆಗೆ ಒಳ ಪ ಡುವ ಗರ್ಭಿ ಣಿ ಯ ರಲ್ಲಿ ರಕ್ತಹೀನತೆಸಮಸ್ಯೆ ಕಡಿಮೆ ಆಗಿ ರು ವುದು ಪಾಲಿಕೆ ನೀಡಿದ ಅಂಕಿ-ಅಂಶ ಗ ಳಲ್ಲಿ ಬೆಳ ಕಿಗೆ ಬಂದಿದೆ. ಕೊರೊನಾ ಸೋಂಕುಭೀತಿಯ ನಡುವೆ ಗರ್ಭಿಣಿ ಮಹಿ ಳೆಯ ಆರೋಗ್ಯಸುಧಾ ರಿ ಸು ತ್ತಿ ರುವುದು ಆಶಾ ದಾ ಯ ಕ ವಾ ಗಿದೆ.ಆಹಾರ ಪದ್ಧತಿ ಬದ ಲಾ ವಣೆ ಮತ್ತು ಕಾಳಜಿ:ಗರ್ಭಿಣಿಯ ರಲ್ಲಿ ರಕ್ತಹೀನತೆ ಕಡಿಮೆ ಆಗು ವು ದಕ್ಕೆಪರೋ ಕ್ಷ ವಾಗಿ ಕೊರೊನಾ ಸಹ ಕಾರಣ ಎಂದು ವಿಶ್ಲೇಷಿ ಸ ಲಾ ಗಿದೆ. ಅಚ್ಚರಿ ಎನಿ ಸಿ ದರೂ ಇದು ಸತ್ಯ .

ಕೋವಿಡ್ ಸೋಂಕು ಭೀತಿ ಯಿಂದ ಆಹಾರ ಪದ್ಧ ತಿಯಲ್ಲಿ ಸಾಕಷ್ಟು ಬದ ಲಾ ವಣೆ ಆಗಿದ್ದು, ಇದ ರಿಂದಗರ್ಭಿ ಣಿಯ ರು ರಕ್ತಹೀನ ತೆ ತೊಂದರೆಯಿಂದ ವಿಮುಖ ರಾ ಗು ತ್ತಿ ದ್ದಾರೆ. ಕೊರೊನಾ ನಂತ ರ ದಲ್ಲಿ ಮನೆಊಟಕ್ಕೆ ಆದ್ಯ ತೆ, ಸೊಪ್ಪು, ತರ ಕಾರಿ ಹಾಗೂ ಪೌಷ್ಟಿಕಾಂಶ ಯುಕ್ತ ಆಹಾರ ಸೇವೆಯೂ ಕಾರ ಣ ವಾ ಗಿ ರ ಬಹುದು ಎನ್ನು ತ್ತಾರೆ ಹೆಸ ರು ಹೇಳ ಲು ಇಚ್ಛಿ ಸದ ಪಾಲಿಕೆವೈದ್ಯಾ ಧಿ ಕಾರಿಗಳು.

ಪಾಲಿ ಕೆ ಯಿಂದ ರಕ್ತ ಹೀ ತನೆಗೆ ಔಷಧಿ: ಗರ್ಭಿ ಣಿ ಯರಲ್ಲಿ ರಕ್ತಹೀನತೆ ಸಮಸ್ಯೆ ಕಾಣಿ ಸಿ ಕೊಂಡ ರೆ ಅವ ರಿಗೆಪಾಲಿ ಕೆ ಯಿಂದ ಉಚಿತ ಕಬ್ಬಿ ಣಾಂಶಯುಕ್ತ ಮಾತ್ರೆಮತ್ತು ಲಸಿಕೆ ನೀಡ ಲಾ ಗು ತ್ತಿದೆ. ಪಾಲಿ ಕೆಯ ಹೆರಿಗೆಮತ್ತು ರೆಫ‌ ರಲ್‌ ಆಸ್ಪ ತ್ರೆ ಗ ಳಲ್ಲಿ ರಕ್ತ ಹೀ ನತೆ ಕಡಿಮೆ ಆಗುವು ದ ರಿಂದ ಆಗುವ ಸಮ ಸ್ಯೆ ಗಳ ಬಗ್ಗೆ ಜಾಗೃತಿ ಮೂಡಿ ಸಲಾ ಗು ತ್ತಿದೆ. ಆಶಾ ಕಾ ರ್ಯ ಕ ರ್ತ ರೆಯರ ಮೂಲ ಕವೂಜಾಗೃತಿ ಮೂಡಿ ಸ ಲಾಗುತ್ತಿದೆ. ಕಬ್ಬಿಣಾಂಶ ಯುಕ್ತಮತ್ತು ಕ್ಯಾಲ್ಸಿಯಂ ಮಾತ್ರೆ ನೀಡು ವು ದರ ಜೊತೆಗೆಯಾವ ನಿರ್ದಿಷ್ಟ ಸಮ ಯ ದಲ್ಲಿ ಮಾತ್ರೆ ಸೇವಿ ಸ ಬೇಕುಹಾಗೂ ಯಾವೆಲ್ಲ ಆಹಾರ ಪಥ್ಯ ಅನು ಸ ರಿ ಸ ಬೇಕುಎನ್ನು ವು ದರ ಬಗ್ಗೆಯೂ ಗರ್ಭಿ ಣಿ ಯ ರಿಗೆ ಮಾಹಿತಿನೀಡ ಲಾ ಗು ತ್ತಿದೆ. ಕೊರೊನಾ ಸೋಂಕು ಹೆಚ್ಚಾದ ಸಂದರ್ಭ ದಲ್ಲೂ ಪಾಲಿ ಕೆಯ ಹೆರಿಗೆ ಆಸ್ಪ ತ್ರೆ ಗ ಳಲ್ಲಿ ಗರ್ಭಿ ಣಿಯ ರಿಗೆ ಉತ್ತಮ ಚಿಕಿತ್ಸೆ ನೀಡ ಲಾ ಗಿದೆ.

ಹೀಗಾಗಿ, ಕಳೆದವರ್ಷಕ್ಕೆ ಹೋಲಿಕೆ ಮಾಡಿ ದರೆ, ಪಾಲಿಕೆ ಆಸ್ಪ ತ್ರೆ ಗ ಳಲ್ಲಿಹೆರಿಗೆ ಪ್ರಮಾ ಣ ದಲ್ಲೂ ಹೆಚ್ಚ ಳ ವಾ ಗಿದೆ ಎಂದು ಪಾಲಿ ಕೆಮುಖ್ಯ ಆರೋ ಗ್ಯಾ ಧಿ ಕಾರಿ (ಕ್ಲಿ ನಿ ಕಲ್‌)ಡಾ. ನಿರ್ಮಲಾಬುಗ್ಗಿ ಸಂತಸ ವ್ಯಕ್ತ ಪ ಡಿ ಸಿ ದರು.

Advertisement

ನಿರ್ಲಕ್ಷ್ಯ ಮಾಡ ಬೇಡಿ: ಗರ್ಭಿಣಿಯಿರಲ್ಲಿ ರಕ್ತಹೀನತೆಕಾಣಿ ಸಿ ಕೊ ಳ್ಳು ವುದು ತೀರ ಅಪಾ ಯ ಕಾರಿ. ಹೀಗಾಗಿ,ಪ್ರಸ ವ ಪೂರ್ವ ತಪಾ ಸಣೆ ಮತ್ತು ಪೌಷ್ಟಿ ಕಾಂಶಯುಕ್ತಆಹಾರ ಸೇವನೆ ಅತ್ಯಗತ್ಯ. ಪ್ರಸ ವಪೂರ್ವ ದಲ್ಲೇ ರಕ್ತಹೀನತೆ ಸಮ ಸ್ಯೆಗೆ ಕಡಿ ವಾಣ ಹಾಕ ಬೇ ಕು. ಕೆಲ ವೊಮ್ಮೆಹೆರಿಗೆ ಸಂದ ರ್ಭಲ್ಲಿ ರಕ್ತಸ್ರಾವ ಉಂಟಾ ದ ರೆ, ಮೊದಲೇರಕ್ತಹೀನ ತೆ ಯ ಲ್ಲಿದ್ದ ಗರ್ಭಿಣಿಯರು ತೀವ್ರ ಸಮಸ್ಯೆಎದು ರಿ ಸು ವಂತಹ ಪರಿ ಸ್ಥಿತಿ ನಿರ್ಮಾ ಣ ವಾ ಗು ವುದುಇದೆ. ಇದು ತಾಯಿ ಮತ್ತು ಮಗು ವಿನ ಆರೋಗ್ಯದೃಷ್ಟಿ ಯಿಂದಲೂ ಅಪಾ ಯ ಕಾರಿ. ಹೀಗಾಗಿ, ಗರ್ಭಿ ಣಿಯರು ರಕ್ತ ಹೀ ನತೆ ಸಮಸ್ಯೆ ಎದು ರಾ ಗ ದಂತೆ ಎಚ್ಚ ರಿಕೆವಹಿ ಸ ಬೇಕು ಎನ್ನು ತ್ತಾರೆ ವೈದ್ಯ ರು.ಹೆರಿಗೆ ಪ್ರಕ ರ ಣ ಗಳ ಸಂಖ್ಯೆ ಯಲ್ಲಿ ಹೆಚ್ಚ ಳ: ಪಾಲಿ ಕೆಯಹೆರಿಗೆ ಆಸ್ಪ ತ್ರೆ ಗ ಳಲ್ಲಿ ಹೆರಿಗೆಗೆ ಒಳ ಪ ಡು ವ ವರ ಸಂಖ್ಯೆಯಲ್ಲೂ ಹೆಚ್ಚ ಳ ವಾ ಗಿದೆ. ಕೊರೊನಾ ಸೋಂಕಿನ ಸಂದರ್ಭ ದಲ್ಲಿ ಖಾಸಗಿ ಆಸ್ಪ ತ್ರೆ ಗಳು ಮುಚ್ಚಿದ್ದ ಹಿನ್ನೆ ಲೆ ಯಲ್ಲಿಪಾಲಿ ಕೆಯ ರೆಫ‌ ರಲ್‌ ಮತ್ತು ಹೆರಿಗೆ ಗರ್ಭಿ ಣಿ ಯರುತಪಾ ಸ ಣೆಗೆ ಒಳ ಪ ಡು ವುದು ಮತ್ತು ಪಾಲಿ ಕೆಯ ಆಸ್ಪ ತ್ರೆ ಗಳಲ್ಲೇ ಹೆರಿಗೆ ಮಾಡಿ ಸಿ ಕೊಂಡಿರುವ ಸಂಖ್ಯೆ ಹೆಚ್ಚಾ ಗಿದೆಎನ್ನು ತ್ತಾರೆ ಪಾಲಿ ಕೆಯ ಅಧಿ ಕಾ ರಿ ಗಳು.

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next