Advertisement

Arasalu; ರೈಲು ಹಳಿ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತ

11:54 PM Jul 26, 2024 | Team Udayavani |

ಹೊಸನಗರ: ರೈಲು ಹಳಿಗೆ ಅಡ್ಡಲಾಗಿ ಮರ ಬಿದ್ದ ಕಾರಣ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಅರಸಾಳು ನಿಲ್ದಾಣದ ಸಮೀಪ ರಾತ್ರಿ ನಡೆದಿದೆ. ಮಧ್ಯಾಹ್ನ ಬೆಂಗಳೂರಿನಿಂದ ಸಾಗರ ಹೊರಟಿದ್ದ ಇಂಟರ್ ಸಿಟಿ ರೈಲು ಶಿವಮೊಗ್ಗದಲ್ಲಿ ಸ್ಟಾಪ್ ಕೊಟ್ಟ ಬಳಿಕ ಸೂಡೂರು ಬಳಿ‌ ನಿಂತಿದೆ.

Advertisement

ರೈಲು ಸಂಚಾರ ಸ್ಥಗಿತಗೊಂಡು ಎರಡು ಗಂಟೆ ಕಳೆದಿದೆ. ಈಗಾಗಲೇ ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಘಟನೆ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next