Advertisement

ಜಿಲ್ಲಾಧ್ಯಕ್ಷರ ಬದಲಾವಣೆಗೆ ವೀಕ್ಷಕರ ನೇಮಕ

11:39 PM Aug 21, 2019 | Lakshmi GovindaRaj |

ಬೆಂಗಳೂರು: ಒಂಭತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನು ಬದಲಾವಣೆ ಮಾಡುವ ಉದ್ದೇಶದಿಂದ ಜಿಲ್ಲಾ ಮುಖಂಡರಿಂದ ಮಾಹಿತಿ ಪಡೆಯಲು ಕೆಪಿಸಿಸಿ ವತಿಯಿಂದ ವೀಕ್ಷಕರನ್ನು ನೇಮಿಸಲಾಗಿದೆ. ಚಿತ್ರದುರ್ಗ- ಎಂ.ಸಿ.ವೇಣುಗೋಪಾಲ್‌, ಪಿ.ಎಂ.ಅಶೋಕ್‌-ದಾವಣಗೆರೆ, ಅಬ್ದುಲ್‌ ಜಬ್ಟಾರ್‌-ಬಾಗಲಕೋಟೆ, ಆರ್‌.ಬಿ. ತಿಮ್ಮಾಪುರ-ರಾಯಚೂರು, ತನ್ವೀರ್‌ಸೇಠ್-ದಕ್ಷಿಣ ಕನ್ನಡ, ಡಿ.ಆರ್‌. ಪಾಟೀಲ್‌-ವಿಜಯಪುರ, ಎಂ. ನಾರಾಯಣಸ್ವಾಮಿ-ಕೋಲಾರ, ಎಂ.ಎ.ಗೋಪಾಲಸ್ವಾಮಿ-ಚಿಕ್ಕಮಗಳೂರು, ಡಾ.ಶರಣ ಪ್ರಕಾಶ್‌ ಪಾಟೀಲ್‌-ಬೆಳಗಾವಿ ನಗರ ಮತ್ತು ಗ್ರಾಮೀಣ ಜಿಲ್ಲಾ ವೀಕ್ಷಕರನ್ನಾಗಿ ನೇಮಕ ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿಉಲ್ಲಾ ಆದೇಶ ಹೊರಡಿಸಿದ್ದಾರೆ‌.

Advertisement
Advertisement

Udayavani is now on Telegram. Click here to join our channel and stay updated with the latest news.

Next