Advertisement

Karnataka ನಿಗಮ, ಮಂಡಳಿಗಳ ನೇಮಕ: ಪಕ್ಷ-ಸರಕಾರದ ನಡುವೆ ಜಟಾಪಟಿ

11:14 PM Sep 04, 2023 | Team Udayavani |

ಬೆಂಗಳೂರು: ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ನೇಮಕದ ವಿಚಾರದಲ್ಲಿ ಸರಕಾರ ಹಾಗೂ ಪಕ್ಷದ ನಡುವೆ ಜಟಾಪಟಿ ನಡೆಯುತ್ತಿದ್ದು, ನೇಮಕಾತಿ ಕಗ್ಗಂಟಾಗಿದೆ.

Advertisement

ಸಚಿವ ಸ್ಥಾನ ವಂಚಿತ ಶಾಸಕರನ್ನು ವಿವಿಧ ನಿಗಮ, ಮಂಡಳಿಗಳಿಗೆ ನೇಮಿಸಬೇಕೆಂಬುದು ಸರಕಾರದ ಒತ್ತಾಸೆಯಾಗಿದ್ದರೆ, ಪಕ್ಷ ಸಂಘಟನೆಗೆ ದುಡಿದ ಮುಖಂಡರು ಹಾಗೂ ಕಾರ್ಯ ಕರ್ತರನ್ನು ನೇಮಿಸಬೇಕೆಂಬುದು ಕಾಂಗ್ರೆಸ್‌ ಒತ್ತಾಯ.

ಹೀಗಾಗಿ ಈ ವಿಷಯದಲ್ಲಿ ಸರಕಾರ ಹಾಗೂ ಪಕ್ಷದ ನಡುವೆ ಹೊಂದಾಣಿಕೆ-ಒಮ್ಮತ ಮೂಡದ ಕಾರಣ ಗೊಂದಲ ಉಂಟಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next